Public News 18
Bengaluru Breaking News Breaking-News Headlines India Karnataka Latest Updates Public Affairs

ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ,ಸಾರ್ವಜನಿಕ ರಸ್ತೆಯಲ್ಲಿ,ಸಂಚಾರ ನಿಯಮಗಳನ್ನು ಪಾಲಿಸದೇ,ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮತ್ತು ಅಜಾಗರೂಕತೆಯಿಂದ, ವಾಹನ ಚಾಲನೆ ಮಾಡಿದ್ದ ಚಾಲಕ ಮತ್ತು ವಾಹನವನ್ನು ಹಿಡಿದು, ಮೊಕದ್ದಮೆ ಸಂಖ್ಯೆ 67/2026 ಪ್ರಕರಣ ದಾಖಲಿಸಿ, ಕಾನೂನು ರೀತ್ಯಾ ಕ್ರಮ ಕೈಗೊಂಡಿರುತೇವೆ.

Share

Related posts

Leave a Comment